ಶನಿವಾರ, ಜುಲೈ 30, 2011

ಜಗ್ಗಾಟ


ನಮ್ಮ ರಾಜ್ಯದ ಸಿ.ಎಂಗೆ ಮೇಲಿಂದ- ಮೇಲೆ ಸತ್ವ ಪರೀಕ್ಷೆಗಳು ಯಾಕೆ?
ಏಕೆಂದರೆ ಸದಾ ಕಾಲೆಳೆಯುತ್ತಾ ಇರುತ್ತಾರೆ ಸದ್ಯಕ್ಕೆ ಕೆಲಸವಿಲ್ಲದ ಎಚ್.ಡಿ.ಕೆ.
ಬಹುಶಃ, ಇವರಿಗೆ ಈ ನಡುವೆ ಸೆರಗೆಳೆಯಲು ಬಿಡುತಿಲ್ಲವೇನೊ "ರಾಧಿಕೆ"||

ಏನೇ ಆದರೂ ತಲೆ ಉರುಳಿದರೂ ಬಲು ಭಂಡ ಕಣ್ರಿ ನಮ್ಮ ರಾಜ್ಯದ ಸಿ.ಎಂ
ಇನ್ನೂ ನಡೆಸುತ್ತಲೇ ಇದ್ದಾರೆ ಕಸರತ್ತು, ಆಗಿಸಲು ತಮ್ಮ ಸಿ.ಎಂ ಹುದ್ದೆ ಖಾಯಂ
ಒಂದು ವೇಳೆ ಅದಾಗದ್ದಿದ್ದರೆ, ಆಗಬೇಕಂತೆ "ಡೆಪ್ಯುಟಿ ಸಿ.ಎಂ", ಶೋಭಾ ಮ್ಯಾಡಂ||

ಸದ್ಯಕ್ಕೆ ನಿಲ್ಲುವಂತಿಲ್ಲ ನಾವು ಆಯ್ಕೆ ಮಾಡಿರುವ ರಾಜಕಾರಣಿಗಳ ಕೆಸರೆರೆಚಾಟ
ಸಾರ್ವಜನಿಕರ ಪಾಡಂತೂ ಆಗಿಬಿಟ್ಟಿದೆ "ಇಲಿಗೆ ಸಂಕಟ - ಬೆಕ್ಕಿಗೆ ಚೆಲ್ಲಾಟ"
ಓ ದೇವರೆ, ಎಂದು ಮುಗಿಯುದೋ ತಿಳಿದಿಲ್ಲ ಇವರುಗಳ ಜಗ್ಗಾಟ||
ಆದಷ್ಟೂ ಬೇಗನೆ ಮುಗಿಸು!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ