ಬುಧವಾರ, ಆಗಸ್ಟ್ 31, 2011

ವಿನಾಯಕ


ನಮ್ಮ ಬಾಳಿನ ಪಥದಲ್ಲಿ ನಿನ್ನ ಕರುಣೆಯ ರಸವ ಹರಿಸು,
ನಿನ್ನ ಈ ಮಕ್ಕಳಿಗೆ ವಿಘ್ನಗಳು ಬಾರದಿರಲೆಂದು ಹರಸು||
ಹೇ ಗಜಮುಖ, ನಿನ್ನ ಕೃಪಾಕಟಾಕ್ಷದಿಂದ ನಮ್ಮ ಜೀವನ ಸುಮಧುರ,
ಕಷ್ಟಗಳನ್ನು ನಿವಾರಿಸುವ ನಿನಗೆ ನಿನ್ನೆಲ್ಲ ಭಕ್ತರಿಂದ, ಇಗೋ ಭಕ್ತಿಯ ಜೈಕಾರ||

ಎಲ್ಲರಿಗೂ ಗೌರಿ-ಗಣೇಶ ಶುಭಾಶಯಗಳು!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ