ಶುಕ್ರವಾರ, ಜನವರಿ 21, 2011

ಬಕರ

ಮೊದಲು ಈರುಳ್ಳಿ, ಮತ್ತೆ ಈಗ ಏರಿಕೆ ಆಯಿತು ಪೆಟ್ರೋಲಿನ ದರ,
ಕೆಲವರೆಂದರು... ಇದು ಕಮಲದ ಕೈವಾಡ, ಇನ್ನು ಕೆಲವರ ಬಾಯಿ ತೆರಿಸಿತು ಕರ,
ದಣಿವಾಯಿತೇ ಹೊರತು ಪ್ರಯೋಜನಕ್ಕೆ ಬಾರಲಿಲ್ಲ ಜನರೆತ್ತಿದ ಜೋರು ಸ್ವರ,
ಬಡವರಿಗೆ ಆದರೆ ಇದು ಶಾಪ, ಮಧ್ಯವರ್ತಿಗಳಿಗೆ ದೇವರು ಕೊಟ್ಟ ವರ,
ಅದೇಕೋ ಹಿಡಿದಂತಿದೆ ನಮ್ಮೆಲ್ಲ "ನೆಚ್ಚಿನ" ಜನನಾಯಕರಿಗೆ ದೊಡ್ಡ ಗರ,
ಏನೇ ಆಗಲಿ ನಾವೆಲ್ಲ ಇವರೆಲ್ಲರ ಕೈಗಳಲ್ಲಿ "ಬಲಿಕಾ ಬಕರ" !!!
ಹರ ಹರ, ನೀನೆ ಕಾಪಾಡಬೇಕು ಶಂಭೋಶಂಕರ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ