ಶನಿವಾರ, ಸೆಪ್ಟೆಂಬರ್ 05, 2015

ಶ್ರೀ ಕೃಷ್ಣ



ನಾನೆಲ್ಲಿದ್ದರೇನು ಮಾಸದು ನಿನ್ನ ಮೇಲಿನ ಭಕ್ತಿ,
ನಿನ್ನ ಬಿಟ್ಟರೆ ನನಗೆ ಗತಿ ಇನ್ಯಾರು.

ಕರುಣಿಸು ಮುಕ್ತಿ, ನೀಡು ಅದ ಪಡೆಯುವ ಯುಕ್ತಿ
ಶ್ರೀ ಕೃಷ್ಣಂ ವಂದೇ ಜಗದ್ಗುರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ