
ದಿಲ್ಲಿಯ ಜನ ಆಗ ತಾನೆ ತೆರೆಯಲು ಇದ್ದರು ತಮ್ಮ ದಿನಚರಿಯ ಪುಟ,
ಯಾರೂ ಊಹಿಸದೆ, ಯಾರೂ ಭಾವಿಸದೆ ಬಂದೆರಗಿತು ಬಾಂಬ್ ಸ್ಪೋಟ.
ಕೆಲವರದ್ದು ಮೌನವಾದರೆ, ಇನ್ನೂ ಕೆಲವರದ್ದು ಮುಗಿಲು ಮುಟ್ಟಿದ ಕಂಬನಿ,
ರಕ್ತದ ಹೊಳೆ ಹರಿದಲ್ಲಿ ಕಂಡಿದ್ದು ಕೆಂಪು ಸೂರ್ಯ, ಚೀರುವ ದನಿ.
ಜೀವ ಉಳಿದವರ ಕಣ್ಣುಗಳಲ್ಲಿ ಹೆಚ್ಚಾಗಿ ಮೂಡಿರಲು ಬದುಕುವ ಕನಸು,
ಕಣ್ಣು ಮುಚ್ಚಿದವರ ಪ್ರೀತಿಪಾತ್ರರಿಗೆ ಬದುಕು ನಡೆಸಲು ಎಲ್ಲಿಯ ಮನಸು.
ಮರುದಿನವೆ ಏನೂ ನಡೆದಂತೆ ಎಲ್ಲರೂ ತಮ್ಮ ಜೀವನದಲ್ಲಿ ಮಗ್ನರಾಗುವರು ,
ಹೀಗಾದರೆ ಎಗಿಲ್ಲದೆ ಸಾಗಿರುವೆ ಈ ಸಾವು-ನೋವಿಗೆ ಉತ್ತರ ಹೆಳುವವರು ಯಾರು???
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ